• icon ನೆಲ ಮಹಡಿ, ನಂ.393/1, ಶ್ರೀಶಾರದ ನಿವಾಸ, 4 ನೇ ಅಡ್ಡ ರಸ್ತೆ, ಹೊರಗಿನ ವ್ಯ ತ್ತ, ವ್ಯೆಟ್ ಪೀಲ್ಡ್ . ಬೆಂಗಳೂರು - 560066

ರಾಜ್ಯ ಮಗ್ಗದವರ ಸಂಘ(ರಿ)

ಶತ ಶತಮಾನಗಳಿಂದ ಮಗ್ಗ ದ ಕುಟುಂಬವು ಈ ದೇಶಕ್ಕೆ ಮತ್ತು ಈ ನಾಡಿಗೆ ತನ್ನ ದೆಯಾದ ರೀತಿಯಲ್ಲಿ ಸೇವೆಯನ್ನು ನೀಡುತ್ತಾ ಬಂದಿದೆ. ರಾಜರುಗಳ ಕಾಲದಲ್ಲಿ ನಮ್ಮ ಹಿರಿಯರು ಸ್ವ ಂತ ಕ್ಯೆಮಗ್ಗ ಗಳನ್ನು ಹೊಂದಿದ್ದು ಸಮಾಜದಲ್ಲಿ ಉನ್ನ ತ ಮಟ್ಟ ದಲ್ಲಿ ಜೀವನ ಮಾಡಿರುವುದು ಈಗ ಕೆಲವಾರು ಊರುಗಳಲ್ಲಿ ನಮ್ಮ ಹಿರಿಯರು ಹೊಂದಿರುವ ಜಮೀನುಗಳು ಮತ್ತು ಅವರ ಜೀವನ ಶ್ಯಲಿಯೇ ಸಾಕ್ಷಿ. ಸ್ವಾತಂತ್ರ್ಯ ಪೂ್ರ್ವದಲ್ಲಿ ದೇಶದಲ್ಲಿ ಸ್ವಾ ತಂತ್ರ್ಯ ಸಂಗ್ರಾಮದಲ್ಲಿ ಬ್ರಿಟೀಷರ ಈಸ್ಟ್ ಇಂಡಿಯಾ ಕಂಪನಿ ತಯಾರಿಸಿರುವ ಬಟ್ಟೆಗಳನ್ನು ಉಪಯೆಾಗಿಸದೆ ಬ್ರಿಟೀಷರ ಉತ್ಪ ನ್ನ ಗಳನ್ನು ವಿರೋದಿಸಿ, ಗಾಂದೀಜಿರವರು ತನ್ನ ಸ್ವ ಂತಿಕೆಯನ್ನು ಮತ್ತು ಸ್ವಾಬಿಮಾನವನ್ನು ಉಳಿಸುವ ಸಲುವಾಗಿ ಚರಕ ಮತ್ತು ಕ್ಯೆ ಮಗ್ಗ ದ ಸಹಾಯದಿಂದ ಬಟ್ಟೆಗಳನ್ನು ತಯಾರಿಸಿರಿವುದು ನಮಗೆಲ್ಲರಿಗೂ ತಿಳಿದ ವಿಷಯ ಮತ್ತು ನಮ್ಮ ಮಗ್ಗ ದ ಸಮುದಾಯ ಹೆಮ್ಮೆ ಪಡುವಂತಹ ವಿಷಯವಾಗಿದೆ ಹಾಗೂ ನಮ್ಮ ಕ್ಯೆ ಮಗ್ಗ ವು ನಮ್ಮ ಸ್ವಾಬಿಮಾನದ ಸಂಕೇತವಾಗಿದೆ, ಕಾಲಕ್ರಮೇಣ ನಾವುಗಳು ನಮ್ಮ ಮಗ್ಗ ಗಳು ಜಾಗತೀಕರಣ ಮತ್ತು ಕ್ಯೆಗಾರೀಕರಣದಿಂದಾಗಿ ಮೂಲೆ ಗುಂಪಾಗಿ ತೀರ ಬಡತನದಿಂದ ನರಳುವ ಪರಿಸ್ಧಿತಿ ಬಂತು. ನಂತರ ಜಾತಿ ಪದ್ದತಿಗೆ ಒಳಪಟ್ಟು ಶೂದ್ರರ ಪಟ್ಟಿಯಲ್ಲಿ ಅದರಲ್ಲೂ ಅಶ್ವ ಸ್ಯ ರ ವರ್ಗಕ್ಕೆ ಸೇರಿರುತ್ತೆವೆ. ಈಗ ಪ್ರಸ್ತುತ ನಾವುಗಳು ಕರ್ನಾಟಕ ರಾಜ್ಯ ದಲಿ ಆದಿ-ಕರ್ನಾಟಕ ಜಾತಿಯಲ್ಲಿ ಗುರುತಿಸಿಕೊಂಡಿರುತ್ತೆವೆ. ಈಗ ಸರ್ಕಾರದಿಂದ ದೊರೆಯುವ ಸೌಲಭ್ಯ ಗಳನ್ನು ಪಡೆಯವ ಸಲುವಾಗಿ ಮತ್ತು ಚದುರಿರುವ ನಮ್ಮ ಕುಟುಂಬಗಳನ್ನು ಜೋಡನೆ ಮಾಡುವುದು ನಮ್ಮ ಮೊದಲ ಮತ್ತು ಅದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ನಮ್ಮ ಸಮುದಾಯದ ಕೆಲವು ಮುಖಂಡರುಗಳು ಹಾಗೂ ಸಮಾನ ಮನಸ್ಕರು ಸೇರಿ ನಮ್ಮ ಕುಟುಂಬಗಳ ಜೋಡನೆಗೆ ಮುಂದಾಗಿರುವುದು ಸ್ವಾಗತಾರ್ಹ. ಈ ನಿಟ್ಟಿನಲ್ಲಿ ನಮ್ಮ ಮಗ್ಗ ದ ಸಮುದಾಯಕ್ಕೆ ಸೇರಿರುವ ನಾವುಗಳು ಈ ಸಮುದಾಯದ ಸದಸ್ಯ ತ್ವ ವನ್ನು ಪಡೆದು ಮಗ್ಗ ದ ಕುಟುಂಬ ಒಟ್ಟುಗೂಡುವ ಮತ್ತು ಜೋಡನೆ ಕಾರ್ಯದಲ್ಲಿ ಸಹಕಾರ ಕೊಡಬೇಕೆಂದು ಮನವಿ ಮಾಡಿಕೊಳ್ಳುತ್ತಾ ಸಮುದಾಯದ ಬಂಧುಗಳನ್ನು ಸದಸ್ಯ ತ್ವ ಪಡೆಯಲು ಅಹ್ವಾನಿಸಲು ಹರ್ಪಿೆೆಸುತ್ತೆೀನೆ.

about
about
about

* ಸಂಘದ ಸದಸ್ಯ ರಾಗಲು ನಿಯಮ ನಿಬಂಧನೆಗಳು *

  • ಈ ನಿಯಮ ನಿಬಂಧನೆಗಳು ಸಂಘದ ಜ್ಣಾಪನ ಪತ್ರದಲ್ಲಿ ನಮೂದಿಸಿರುವ ಉದ್ದೀಶಗಳನ್ನು ಈಡೇರಿಸುವಸಲುವಾಗಿ ರಚಿಸಲ್ಪಟ್ಟಿವೆ.
  • ಸಂಘದ ದ್ಯೆಯಾ್ಯದೇಶಗಳನ್ನು ಅಂಗೀಕರಿಸಿ ಸಂಘದೊಡನೆ ಸಹಕರಿಸುವ ಭಾರತ ಒಪ್ಪ ಂದ ಕಾಯಿದೆ ಅನುಸಾರ ಅರ್ಹತೆ ಹೊಂದಿದ 18 ವರ್ಷ ತ ುಂಬಿದ ಆದಿ ಕರ್ನಾಟಕವೆಂಬ ಅನುಸೂಚಿತ ಜಾತಿಗೆ ಸೇರಿದ ದೂಡ್ಡ ತಾಳಿ ಸಮುದಾಯಕ್ಕೆ ಸೇರಿದ ಎಲ್ಲಾ ಮಗ್ಗ ದವರು ಸಂಘದ ಸದಸ್ಯ ತ್ವ ಪಡೆಯಲು ಅರ್ಹರಾಗಿರುತ್ತಾರ
  • ಂಘದ ಅಜೀವ ಸದಸ್ಯ ತ್ವ ವು ಒಂದು ಸಾವಿರ ರೂಪಾಯಿಗಳಿಂದ ಕೂಡಿರುತ್ತದೆ. ಹಾಗೂ ಈ ಸದಸ್ಯ ತ್ವ ವನ್ನು ವರ್ಗಾಯಿಸುವಂತಿಲ್ಲ.
  • ಂಘದ ಸದಸ್ಯ ತ್ವ ವನ್ನು ಪಡೆಯಲು ಬಯಸುವ ವ್ಯಕ್ತಿಯು ಸದಸ್ಯ ತ್ವಕ್ಕೆ ಅರ್ಜಿಯನ್ನು ಚಂದಾ ಹಣದೂಡನೆ ಸಂಘಕ್ಕೆ ಸಲ್ಲಿಸಬೇಕು. ಅಂತಹವರನ್ನು ಸದಸ್ಯ ರನ್ನಾಗಿ ಸೇರಿಸಿಕೊಳ್ಳುಲು ಪ್ರಧಾನ ಕಾರ್ಯದರ್ಶಿ/ ಅಧ್ಯ ಕ್ಷರುಗಳಿಗೆ ಅಧಿಕಾರವಿದ್ದು ಅದಕ್ಕೆ ಮುಂದಿನ ಕಾರ್ಯಕಾರಿ ಸಭೆಯಲ್ಲಿ ಒಪ್ಪಿಗೆ ಪಡೆಯತಕ್ಕದ್ದು. ಒಂದು ವೇಳೆ ಸದಸ್ಯ ತ್ವ ಒಪ್ಪಿ ಕೊಳ್ಳದಿದ್ದರೆ 15 ದಿನಗಳ ಒಳಗಾಗಿ ಅವರ ಚಂದಾ ಹಣವನು ಕಾರಣ ಸಮೇತ ಹಿಂತಿರುಗಿಸಬೇಕು.
  • ಂಘದ ಸದಸ್ಯ ರಾಗ ಬಯಸುವವರು ಪ್ರವೇಶ ಪತ್ರವನ್ನು ಬರ್ತಿಮಾಡಿ 2 ಭಾವ ಚಿತ್ರಳ ಜೊತೆಗೆ ಚಂದಾ ಮತ್ತು ಪ್ರವೇಶ ಪತ್ರವನ್ನು ಸಲ್ಲಿಸತಕ್ಕದ್ದು.
  • ಂಘದ ಸದಸ್ಯ ತ್ವ ಅಂಗೀಕಾರವಾದ ದಿನದಿಂದ ಸಂಘವು ಕ್ಯೆಗೊಳ್ಳುವ ಎಲ್ಲಾ ಸಮಾರಂಭಗಳಿಗೆ ಎಲ್ಲಾ ಸದಸ್ಯರಿಗೆ ಉಚಿತ ಪ್ರವೇಶವಿರುತ್ತದೆ. ಮತ್ತು ಸರ್ವಸದಸ್ಯ ರ ಸಭೆಯಲ್ಲಿ ಭಾಗವಹಿಸುವ, ಸ್ಪರ್ದಿಸುವ ಮತ್ತು ಮತ ಚಲಾಯಿಸುವ ಅಧಿಕಾರವಿರುತ್ತದೆ.
  • ಾವುದೇ ಸದಸ್ಯ ರು ಸಂಘದ ಹಿತಕ್ಕೆ ವಿರೋದವಾಗಿ ವರ್ತಿಸುತ್ತಾರೆಂದು ಕಂಡುಬಂದಲ್ಲಿ ಅಂತಹವರಿಗೆ ಕನಿಷ್ಟ 7 ದಿನಗಳ ಅವದಿಯ ನೋಟಿಸ್ ಕೊಟ್ಟು ಕಾರ್ಯಕಾರಿ ಸಮಿತಿಯಲ್ಲಿ ಮಂಡಿಸಿ ಅವರ ಸದಸ್ಯ ತ್ವ ವನ್ನು ವಜಾಮಾಡಬಹುದು.
  • ಂಘದ ಸಾಮಾನ್ಯ ಸದಸ್ಯ ರ ಅವದಿ ಎಪ್ರಿಲ್ತಿಂಗಳಿಂದ ಮಾರ್ಚಿ ತಿಂಗಳ ಅಂತ ್ಯ ದವರೆಗೆ ಇರುವುದು, ವರ್ಷದ ನಡುವೆ ಯಾವಾಗ ಸದಸ್ಯ ರಾದರೂ ಸಹಾ ಸದಸ್ಯ ತ್ವ ವು ಅ ವರ್ಷಕ್ಕೆ ಸೇರುತ್ತದೆ.
  • ಸದಸ್ಯ ರು ಮರಣಹೊಂದಿದರೆ, ಬುದ್ದಿಭ್ರಮಣೆಯಾದರೆ, ವಜಾ ಮಾಡಲ್ಪ ಟ್ಟ ರೆ, ರಾಜಿನಾಮೆ ಕೊಟ್ಟ ರೆ, ಕಾನೂನು ಪ್ರಕಾರ ಅನರ್ಹವ್ಯಕ್ತಿ ಎಂದು ಘೋಷಣೆಯಾದರೆ, ಸಂಘದ ಉದ್ದೀಶಗಳಿಗೆ ವಿರುದ್ದವಾಗಿ ವರ್ತಿಸಿದರೆ, ಸಂಘದ ಹಿತಕ್ಕೆ ದಕ್ಕೆ ಉಂಟು ಮಾಡಿದರೆ ಅಂತಹವರ ಸದಸ್ಯ ತ್ವ ವು ರದ್ದಾಗುತ್ತದೆ.

ಸಂಘವು ನಡೆದು ಬಂದ ಹೆಜ್ಜೆ ಗುರುತುಗಳು

  • ಸಮಾರು 4 ವರ್ಷಗಳಿಂದ ಸಮುದಾಯದ ಎಳಿಗೆಗಾಗಿ ವಿವಿದ ರೀತಿಯ ಸೇವೆಗಳನ್ನು ಸಲ್ಲಿಸುತ್ತಾ ಬಂದಿರುತ್ತದೆ.
  • ಕುಟುಂಬದ ಮಕ್ಕಳಿಗೆ 2020-21 ನೇ ಸಾಲಿನಲ್ಲಿ ಎಸ್.ಎಸ್. ಎಲ್.ಸಿ, ಪಿ.ಯು.ಸಿ ಮತ್ತು ಪದಿವಿಯಲ್ಲಿ ಶೇಕಡ 85 ಗಿಂತ ಅದಿಕ ಅಂಕ ಗಳಿಸಿದ ಪ್ರತಿಬಾವಂತರಿಗೆ ಮತು ಪೋಷಕರಿಗೆ ಅವರವರ ಹಳ್ಳಿಗಳಿಗೆ ಹೋಗಿ ಪ್ರತಿಬಾ ಪುರಸ್ಕಾರ ಕಾರ್ಯಕ್ರಮ ಮಾಡಿರುತ್ತೆವೆ. ಇದರಿಂದ ಕುಟುಂಬಗಳ ನ್ಯೆಜ್ಯ ಪರಿಸ್ತಿತಿ ನೋಡಲು ಮತ್ತು ಅವರಿಗೆ ಯಾವ ರೀತಿ ಸೇವೆ ಅನಿವಾರ್ಯವೆಂದು ತಿಳಿಯಲಾಯಿತು.
  • ಸಮಾರು 4 ವರ್ಷಗಳಿಂದ ಸಮುದಾಯದ ಅತಿ ಬಡವರಿಗೆ ಉಚಿತ ವಿವಾಹಗಳನ್ನು ಮತ್ತು ವಿವಾಹಗಳಿಗೆ ತಕ್ಕ ಮಟ್ಟಿಗೆ ಅರ್ಧಿಕ ಸಹಾಯವನ್ನು ಮಾಡಿಕೊಂಡುಬಂದಿರುತ್ತೆೀವೆ.
  • ಸಮುದಾಯದ ಅತಿ ಬಡಕುಟುಂಬದ ಮಕ್ಕಳ ವಿಧ್ಯಾಬ್ಯಾಸಕ್ಕೆ ಅನುಕೂಲಮಾಡಿಕೊಡುವ ಸಲುವಾಗಿ Laptop ನ್ನು ಉಚಿತವಾಗಿ ವಿತರಿಸಿದ್ದೆೀವೆ
  • COVID-19 ಸಮಯದಲ್ಲಿ ಸಮುದಾಯದವರಿಗೆ ಅಲ್ಲದೆ ಅವಶ್ಯ ಕತೆಯಿರುವ ಸುಮಾರು ಜನಗಳಿಗೆ ಅಹಾರ ಸಮಾಗ್ರಿಗಳು, ತರಕಾರಿಮುಂತಾದವುಗಳನ್ನು ಉಚಿತವಾಗಿ ವಿತರಿಸಿದ್ದೆೀವೆ.
  • 2022 ನೇ ನವಂಬರ್‍ಮಾಹೆಯಲ್ಲಿ ಅನೆಕಲ್‍ಪಟ್ಟ ಣದಲ್ಲಿ ಒನಕೆ ಒಬ್ಬ ವ್ವ ಜಯಂತಿಯನ್ನು ಇಡಿ ಕರ್ನಾಟಕಕ್ಕೆ ತಲುಪುವ ಹಾಗೆ ಅತಿ ವಿಜ್ರಂಬಣೆಯಿಂದ ಅಚರಿಸಿರುತ್ತೀವೆ. ಈ ಒಂದು ಕಾರ್ಯಕ್ರಮದಿಂದ ಮಗ್ಗ ದ ಸಮುದಾಯದ ಹೆಸರು ಮತ್ತು ಕಿರ್ತಿ ಇನ್ನಷ್ಟು ಇಮ್ಮ ಡಿ ಅಗಿದೆಯೆಂದು ತಿಳಿಸಲು ಹರ್ಷಿಸುತ್ತೀವೆ
  • ಕುಟುಂಬದ ಮಕ್ಕಳಿಗೆ 2022-23 ನೇ ಸಾಲಿನಲ್ಲಿ ಎಸ್.ಎಸ್. ಎಲ್.ಸಿ, ಪಿ.ಯು.ಸಿ ಮತ್ತು ಪದಿವಿಯಲ್ಲಿ ಶೇಕಡ 85 ಗಿಂತ ಅದಿಕ ಅಂಕ ಗಳಿಸಿದ 153 ಪ್ರತಿಬಾವಂತರಿಗೆ ಎಸ್.‍ಎನ್‍ ಸಮುದಾಯ ಭವನ ಬಂಗಾರಪೇಟೆಯಲ್ಲಿ ಪುರಸ್ಕರಿಸಲಾಯಿತು, ಈ ಕಾರ್ಯಕ್ರಮವು ಇಡಿ ಕರ್ನಾಟಕಕ್ಕೆ ತಲುಪುವ ಹಾಗೆ ಅತಿ ವಿಜ್ರಂಬಣೆಯಿಂದ ಅಚರಿಸಿರುತ್ತೀವೆಂದು ತಿಳಿಸಲು ಹರ್ಷಿಸುತ್ತೀವೆ.
  • ುಟುಂಬದ ಮಕ್ಕಳಿಗೆ 2022-23 ನೇ ಸಾಲಿನಲ್ಲಿ ಎಸ್.ಎಸ್. ಎಲ್.ಸಿ, ಪಿ.ಯು.ಸಿ ಮತ್ತು ಪದಿವಿಯಲ್ಲಿ ಶೇಕಡ 85 ಗಿಂತ ಅದಿಕ ಅಂಕ ಗಳಿಸಿದ 263 ಪ್ರತಿಬಾವಂತರಿಗೆ ಜಿಲ್ಲಾ ಮಟ್ಟ ದಲ್ಲಿ KEB ಸಮುದಾಯ ಭವನ ಕೊೀಲಾರದಲ್ಲಿ ಪುರಸ್ಕರಿಸಲಾಯಿತು,
  • ುಟುಂಬದ ಮಕ್ಕಳಿಗೆ ಕಳೆದ 4 ವರ್ಷಗಳಿಂದ ಎಪ್ರಿಲ್ಮಾಹೆಯಲ್ಲಿ " AFTER SSLC & PUC WHAT NEXT” ಎಂಬ ಶಿರ್ಪಿೆಕೆಯಲ್ಲಿ ಕಾರ್ಯಕ್ರಮವನ್ನು ಹವ್ಮಿುಕೊಂಡು ವಿದ್ಯಾರ್ದಿಗಳಿಗೆ ಮುಂದಿನ ವ್ಯಾಸಂಗದ ಕ್ಯೆಪಿಡಿ ನೀಡುತ್ತಾ ಬಂದಿರುತ್ತೀವೆ.

ಸಂಘದಮುಂದಿನ ಗುರಿಗಳು

  • ಮಗ್ಗ ದ ಕುಟುಂಬದ ಕಟ್ಟ ಕಡೆಯ ಪ್ರತಿಯೆಾಂದು ಮನೆಯಲ್ಲಿ ಪ್ರತಿಯೊಬ್ಬ ರ ಸದಸ ್ಯ ನನ್ನು ಕೂಡ ಸಮಾಜದ ಮುಖ್ಯ ವಾಹಿನಿಗೆ ತರುವುದ
  • ಮಗ್ಗ ದ ಕುಟುಂಬದ ಪ್ರತಿಯೊಬ್ಬ ರ ಸದಸ ್ಯ ತ್ವ ವನ್ನು ಪಡೆಯಲು ಪ್ರೆೀರೆಪಿಸಿ ಅದರ ಮುಖಾಂತರ ರಾಜ್ಯ ದಲ್ಲಿ ಕುಟುಂಬದ ಗಣತಿಯನ್ನು ಪಡೆಯ ುವುದ
  • ಮಗ್ಗ ದ ಕುಟುಂಬದ IAS ಮತ್ತು KAS ಹಾಗೂಹಿರಿಯ ಅಧಿಕಾರಿಗಳನ್ನು ಸಂಪರ್ಕಸಿ ಅವರಮುಖಾಂತರ ಈಗಿನ ಯ ುವ ಪೀಳಿಗೆಗೆಯಾವ ರೀತಿ ಉನ್ನ ತ ವ್ಯಾಸಂಗಮಾಡಬೇಕು ಎಂಬುದರ ಬಗ್ಗೆ ಮಾರ್ಗಸೂಚಿರೂಪಿಸುವುದು.
  • ಮಗ್ಗ ದ ಕುಟುಂಬದ ವಿದ್ಯಾರ್ದಿಳಿಗೆ ಪ್ರತಿ ತಾಲ್ಲೂಕು ಮಟ್ಟ ದಲ್ಲಿ ಒಂದೂಂದು IAS ಮತ್ತು KAS ಕೋಚಿಂಗ್‍ ತರಬೇತಿ ಶಾಲೆ ಪ್ರಾರಂಬಿಸುವುದು.
  • ಮಗ್ಗ ದ ಕುಟುಂಬದ ಮುಂದಿನ ಪೀಳಿಗೆಗೆ ಸುಸಜ್ಜಿತವಾದ ಒಂದು ವಿಶ್ವ ವಿದ್ಯಾಲಯ ಪ್ರಾರಂಬಿಸುವುದು ಇದರ ಮುಖಾಂತರ ನಮ್ಮ ಸಮುದಾಯವನ್ನು ಶೇಕಡ 100 ಸಾಕ್ಷರತಾ ಕಾಪಾಡಿಕೊಂಡು ಬರುವುದು.
  • ಸಮುದಾಯದ ಅತಿ ಬಡ ವಿದ್ಯಾರ್ದಿಳಿಗೆ ವಿದ್ಯಾಬ್ಯಾಸಕ್ಕಾಗಿ ಅರ್ದಿಕ ಸಹಾಯ ಮಾಡಿ ಅವರನ್ನು ಸ್ವಾವಲಂಬಿಗಳನ್ನಾಗಿಮಾಡುವುದು,
  • ಪ್ರಸ್ತುತ ಸರ್ಕಾರ ನೀಡುವ ಸೌಲಭ್ಯ ಗಳನ್ನು ಮಗ್ಗ ದ ಕುಟುಂಬದ ಪ್ರತಿಯೊಬ್ಬ ಸದಸ್ಯ ನಿಗೂ ತಲುಪುವಂತೆ ಮಾಡುವುದ
  • ಮುಂದಿನ ದಿನಗಳಲ್ಲಿ ಮಗ್ಗ ದ ಕುಟುಂಬದ ಸಹಕಾರ ಬ್ಯಾ ಂಕನ್ನು ಪ್ರಾರಂಬಿಸಿ ಅದರಿಂದ ಬಡಕುಟುಂಬಗಳಿಗೆ ಅರ್ದಿಕ ಸಹಾಯಮಾಡಿ ಅವರನ್ನು ಸ್ವಾವಲಂಬಿಗಳನ್ನಾಗಿಮಾಡುವುದು,

ನಮ್ಮ ತಂಡದ ಸದಸ್ಯರು

teamMember

ಶ್ರೀ ದಯಾನಂದ

ಪ್ರಧಾನ ಕಾರ್ಯದರ್ಶಿ
teamMember

ಶ್ರೀ ಎಂ. ವೆಂಕಟಸ್ವಾಮಿ

ಜಂಟಿ ಕಾರ್ಯದರ್ಶಿ
teamMember

ವಿ.ಮಹಶ್ ಖಜಾಂಚಿ

ಖಜಾಂಜಿ ಹಾಗು ಕಾರ್ಯಕಾರಿ ಸಮಿತಿ
teamMember

ಕನ್ನಡ ರಮೇಶ್ M.COM, D.I.S, LLB

ತಾಂತ್ರಿಕ ವಿಬಾಗದ ಮೆಲ್ವಿಚಾರಕರು ಹಾಗೂ ಕಾರ್ಯಕಾರಿ ಸಮಿತಿ ಸದ್ಯಸ್ಯರು
teamMember

ಶ್ರೀ ಎಚ್.ಎನ್.ಆಂಜಿನಪ್ಪ

ಕಾರ್ಯಕಾರಿ ಸಮಿತಿ
teamMember

ಶ್ರೀ ಬಿ ಆನಂದ್

ಕಾರ್ಯಕಾರಿ ಸಮಿತಿ
teamMember

ಕನ್ನಡ ರಮೇಶ್ M.COM, D.I.S, LLB

ತಾಂತ್ರಿಕ ವಿಬಾಗದ ಮೆಲ್ವಿಚಾರಕರು ಹಾಗೂ ಕಾರ್ಯಕಾರಿ ಸಮಿತಿ ಸದ್ಯಸ್ಯರು